Welcome to Kumar k Shiva's Blog
Tuesday, 28 April 2009
ಮಂದಿರಕಾಗಿ
ಮಂದಿರಕಾಗಿ ಹೃದಯಗಳ ನಡುವೆ ಕಂದರವೇಕೆ
ತೀರ್ಥಗಳಿಗಾಗಿ ರಕ್ತ ಹರಿಯಬೇಕೆಕೆ
ರಾಮ ನಿರುವಲ್ಲಿ ಪ್ರೆಮವಿರುವುದು
ಪ್ರೇಮ ಇರುವಲ್ಲಿ ರಾಮನಿರುವನು
ರಾಮನ ಹೆಸರಲ್ಲಿ ಜನರ ನಡುವೆ ಕಲಹವೇಕೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment