Tuesday, 28 April 2009

ಮಂದಿರಕಾಗಿ

ಮಂದಿರಕಾಗಿ ಹೃದಯಗಳ ನಡುವೆ ಕಂದರವೇಕೆ

ತೀರ್ಥಗಳಿಗಾಗಿ ರಕ್ತ ಹರಿಯಬೇಕೆಕೆ

ರಾಮ ನಿರುವಲ್ಲಿ ಪ್ರೆಮವಿರುವುದು
ಪ್ರೇಮ ಇರುವಲ್ಲಿ ರಾಮನಿರುವನು

ರಾಮನ ಹೆಸರಲ್ಲಿ ಜನರ ನಡುವೆ ಕಲಹವೇಕೆ




No comments:

Post a Comment